ಅನಂತಾಡಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಅಭಿನಂದನಾ ಸಭೆ

0

ವಿಟ್ಲ: ಅನಂತಾಡಿ ಗ್ರಾಮಪಂಚಾಯತ್ ನ ನೂತನ ಅಧ್ಯಕ್ಷರಾದ ಸುಜಾತ ಸುರೇಶ್ ಹಾಗೂ ಉಪಾಧ್ಯಕ್ಷರಾದ ಸಂಧ್ಯಾ ರವರನ್ನು ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಬಿಜೆಪಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರ ನೇತೃತ್ವದಲ್ಲಿ ಅಭಿನಂದಿಸಲಾಯಿತು.


ಅಭಿನಂದನಾ ಸಭೆಯಲ್ಲಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಸನತ್ ಕುಮಾರ್ ರೈ ತುಂಬೆದಕೋಡಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕುಸುಮಾಧರ ಗೌಡ, ಅನಂತಾಡಿ ಶಕ್ತಿ ಕೇಂದ್ರ ಸಂಚಾಲಕ ನಾಗೇಶ್ ಭಂಡಾರಿ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಗೀತಾ, ಅನಂತಾಡಿ ಗ್ರಾ.ಪಂ. ಸದಸ್ಯೆ ರಶ್ಮಿ ರಾಕೇಶ್, ಬೂತ್ ಸಮಿತಿ ಅಧ್ಯಕ್ಷರಾದ ತಿಮ್ಮಪ್ಪ ಗೌಡ, ಕುಂಞಣ್ಣ ಗೌಡ, ಪ್ರ ಕಾರ್ಯದರ್ಶಿ ಮಹಾಬಲ ಪೂಜಾರಿ, ಮಂಡಲ ಹಿಂದುಳಿದ ಮೊರ್ಚಾದ ಸದಸ್ಯೆ ಶುಭ ಆಚಾರ್ಯ, ಎಸ್ ಸಿ ಮೋರ್ಚದ ಜಿಲ್ಲಾ ಸಮಿತಿ ಸದಸ್ಯ ದಿನೇಶ್ ಪಿಲಿಚಂಡಿಗುಡ್ಡ, ಶಕ್ತಿ ಕೇಂದ್ರ ಸಹ ಸಂಚಾಲಕ ಸತೀಶ್ ಸಾಕೋಟೆಮಾರ್, ಯುವ ಮೋರ್ಚ ಅಧ್ಯಕ್ಷ ಕಿರಣ್ ಪೂಜಾರಿ, ನವೀನ ಶೆಟ್ಟಿ ಪುಣ್ಕೆದಡಿ, ಶಿವಾನಂದ ಮಣಿಯಾಣಿ, ಉಮೇಶ್ ಪೂಜಾರಿ, ನವೀನ ಆಚಾರ್ಯ ಸಂಕೇಶ, ರಮೇಶ್ ಗೌಡ ತಾರಿಪಡ್ಪು, ಉಮೇಶ್ ನಿಡ್ಯಾರ, ಸುರೇಶ್ ಬಂಗೇರ ದೇವಿನಗರ, ಯೋಗಿನಿ ಉಮೇಶ್, ಶಮಅರವಿಂದ್ ಕೊಂಡೆ, ಜಯರಾಂ ಆಚಾರ್ಯ, ಕೇಶವ ಪೂಜಾರಿ, ಪಕ್ಷದ ಹಿರಿಯ ಕಾರ್ಯತರಾದ ಆನಂದ ಪಿಲಿಚಂಡಿಗುಡ್ಡ , ಜ್ಯೋತಿ ಎನ್ ಹೆಗಡೆ, ತಿಮ್ಮಪ್ಪ ದಾಸ್, ಕೃಷ್ಣಪ್ಪ ದೇವಿನಗರ ಸೇರಿದಂತೆ ಹಲವಾರು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here