ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರಮಹಾಲಕ್ಮಿ ಪೂಜೆ

0

ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಆಶ್ರಯದಲ್ಲಿ ಶ್ರೀ ವರಮಹಾಲಕ್ಮಿ ಪೂಜೆ ಅ.25ರಂದು ನಡೆಯಿತು.

ನಾಗರಾಜ ಭಟ್ ಸುಳ್ಯ ಅಡ್ಕರ್ ಅಂಜಾನಾದ್ರಿ  ಮತ್ತು ಬಳಗದವರಿಂದ  ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಪೂಜಾ ಸಮಿತಿ ಅಧ್ಯಕ್ಷೆ ಸವಿತಾ ಗೆಜ್ಜೆಗಿರಿ, ಉತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ  ಬಸವಹಿತ್ತ್ಲು ಕಾರ್ಯದರ್ಶಿ ಸುನೀತಾ ಮೇಗಿನಮನೆ ,ಉಪಾಧ್ಯಕ್ಷ  ಶಂಕರಿ ಎನ್ ಪಾಟಾಳಿ ಪಟ್ಟೆ, ಜತೆ ಕಾರ್ಯದರ್ಶಿ  ಸುಜಾತ ಮೈಂದನಡ್ಕ, ಸದಸ್ಯರುಗಳಾದ  ಶ್ರೀಮತಿ ಕನ್ನಡ್ಕ, ಸುಶೀಲಾ ಪಕ್ಯೋಡ್, ವಿನೋದ, ಸೇನೆರಮಜಲು, ಪ್ರೇಮ ಅಣಿಲೆ, ರೇಖಾ ನಾಗರಾಜ್ ಪಟ್ಡೆ, ಪ್ರೇಮ ಮೇಂದನ್ಕ,  ಕವಿತಾ ಗೌಡ ಪಟ್ಟೆ, ವಿಜಯಲಕ್ಷ್ಮಿ ಪಲ್ಲತ್ತಾರು, ಯಶೋಧ ಬಡಕ್ಕಾಯೂರು ಜಯ ರೈ ದೊಡ್ಡಡ್ಕ, ಪಾರಿಜಾತ ಉಳಯ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಧ್ಯಕ್ಷರುಗಳು ಹಾಗೂ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here