ಪುತ್ತೂರು ಜಗದೀಶ್ ಆಚಾರ್ಯರವರ ಸಂಗೀತ ನಿರ್ದೇಶನ, ಗಾಯನದ “ಬಾರೇ ಸಖಿ ಪೋಗುವ…ಕೊಳಲ ನೂದುವ ಕೃಷ್ಣಾ..” ದಾಸರ ಪದ ಬಿಡುಗಡೆ

0

ಪುತ್ತೂರು: ಶ್ರೀ ಸಂತಾನ ಗೋಪಾಲ ಕೃಷ್ಣ ದೇವಸ್ಥಾನ ಅನೇಕಲ್ ನಲ್ಲಿ ಅಷ್ಟಮಿಯ ಪ್ರಯುಕ್ತ ಕುಣಿತ ಭಜನೆ ಹಾಗೂ ಭಜನೆಗಾಗಿ ನಿರ್ಮಿತವಾದ ಭಕ್ತಿಗೀತೆ ಪುತ್ತೂರು ಜಗದೀಶ್ ಆಚಾರ್ಯ ಸಂಗೀತ ನಿರ್ದೇಶನ ಮಾಡಿ ಗಾಯನ ಮಾಡಿದ ಹಾಗೂ ತುಳುನಾಡಿನ ಹೆಮ್ಮೆಯ ಗಾಯಕಿಯರು ಹಾಡಿರುವ ಬಾರೇ ಸಖಿ ಪೋಗುವ…ಕೊಳಲ ನೂದುವ ಕೃಷ್ಣಾ.. ಅನ್ನೋ ದಾಸರ ಪದ ಆ.27 ರಂದು ಶ್ರೀ ಕ್ಷೇತ್ರದಲ್ಲಿ ಬಿಡುಗಡೆ ಗೊಂಡಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಮ್ಯಾನೇಜಿಂಗ್ ಟ್ರಸ್ಟೀ ಕೃಷ್ಣಾ ನಾಯಕ್. ಪ್ರದಾನ ಅರ್ಚಕ ವಿಷ್ಣು ಪ್ರಸಾದ್ ಭಟ್. ಕಾರ್ಯದರ್ಶಿ ಎನ್ ಟಿ ರೈ, ಸತ್ಯನಾರಾಯಣ ಭಟ್, ಟ್ರಸ್ಟೀ ವೆಂಕಟ್ ರಾಜ್ ರೈ, ರವೀಂದ್ರ ಶೆಟ್ಟಿ. ಗಿರಿಯಪ್ಪ ನಾಯಕ್. ಹಾಗೂ ಗಾಯಕರಾದ ಪುತ್ತೂರು ಜಗದೀಶ್ ಆಚಾರ್ಯ. ಮತ್ತು ವಸಂತ್ ಶೆಟ್ಟಿ ಕುಂಟು ಪುಣಿ ಗುತ್ತು. ಗಾಯಕಿ ಜನ್ಯ ಪ್ರಸಾದ್ ಅನಂತಾಡಿ. ಛಾಯಗ್ರಾಹಕ ಅರುಣ್ ರೈ ಪುತ್ತೂರು. ಕಲಾವಿದೆ ಚುಕ್ಕಿ ವಿಟ್ಲ. ಕಾರ್ತಿಕ್ ಎನ್ . ಸಚಿನ್ ಇನ್ನಿತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here