ಉಪ್ಪಿನಂಗಡಿ:ಎಂಟರ ಹರೆಯದ ಸಾತ್ವಿಕ್ ನಿಧನ

0

ಉಪ್ಪಿನಂಗಡಿ: ಅನಾರೋಗ್ಯ ಪೀಡಿತನಾಗಿದ್ದ ಎಂಟರ ಹರೆಯದ ಸಾತ್ವಿಕ್ ಎಂಬವನು ಆ. 28 ರಂದು ರಾಮನಗರದ ತನ್ನ ಸ್ವಗೃಹದಲ್ಲಿ ನಿಧನನಾಗಿದ್ದಾನೆ.
ಈತ ಉಪ್ಪಿನಂಗಡಿಯ ಬಾಲಾಜಿ ಮೊಬೈಲ್ ಶಾಪ್ ಮಾಲಕ ಶ್ರೀಕಾಂತ್ ಪಟೇಲ್ ರವರ ಪುತ್ರನಾಗಿದ್ದು, ಹುಟ್ಟಿನಿಂದಲೇ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

LEAVE A REPLY

Please enter your comment!
Please enter your name here