ಕಡಬ ಎಸ್.ಐ. ಆಂಜನೇಯ ರೆಡ್ಡಿ ವರ್ಗಾವಣೆ – ನೂತನ ಎಸ್.ಐ‌.ಆಗಿ ಅಭಿನಂದನ್ ಕರ್ತವ್ಯಕ್ಕೆ ಹಾಜರು

0

ಕಡಬ: ಇಲ್ಲಿಯ ಠಾಣೆಯ ಆರಕ್ಷಕ ಉಪನಿರೀಕ್ಷರಾಗಿದ್ದ ಆಂಜನೇಯ ರೆಡ್ಡಿ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದ್ದು, ನೂತನ ಎಸ್.ಐ‌. ಆಗಿ ಮೈಸೂರು ಮೂಲದ ಅಭಿನಂದನ್ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

LEAVE A REPLY

Please enter your comment!
Please enter your name here