ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಉದಯಶ್ಯಾಂ ಭಟ್

0

ಪುತ್ತೂರು: ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲ ಪುತ್ತೂರು ಇಲ್ಲಿನ 2023-24ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಉದಯಶ್ಯಾಂ ಭಟ್, ಉಪಾಧ್ಯಕ್ಷರುಗಳಾಗಿ ಅಶೋಕ್ ಭಟ್ ಹಾಗೂ ನಿಶಾ ಪ್ರಭ, ಪ್ರಧಾನ ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕ ಅಮರನಾಥ್, ಕಾರ್ಯದರ್ಶಿಯಾಗಿ ದೀಪಕ್ ಕುಮಾರ್, ಜೊತೆ ಕಾರ್ಯದರ್ಶಿಗಳಾಗಿ ಶಿಕ್ಷಕಿಯರಾದ ವಿನುತಾ ಎ ಮತ್ತು ಲತಾ ಡಿ ಕೆ ಇವರನ್ನು ಆಯ್ಕೆ ಮಾಡಲಾಯಿತು.

ಉಳಿದಂತೆ ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ಲೋಹಿತ್ ಕುಮಾರ್, ಶ್ರೀರಾಮ್ ಪಕ್ಕಳ, ವಿದ್ಯಾಲಕ್ಷ್ಮಿ, ವೆಂಕಟೇಶ್, ತುಳಸಿ ಕೆ, ಸಂದೀಪ್ ಕಾರಂತ್, ಜ್ಯೋತಿ ಎಚ್ ಶೆಟ್ಟಿ, ನಿರ್ಮಲ ಎಚ್ ಎಂ, ಕೆ ವೆಂಕಟೇಶ್, ಅರುಣ್ ಕುಮಾರ್, ಭಾಸ್ಕರ್ ಗೌಡ, ಪರಮೇಶ್ವರ, ಶೇಖರ ಎಂ ಹಾಗೂ ಗೌರವ ಸಲಹೆಗಾರರಾಗಿ ಆಡಳಿತ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ್ತ ಮೂಡತ್ತಾಯ, ಸಂಚಾಲಕ ಶಿವರಾಂ ಪಿ ಮತ್ತು ಪ್ರಾಂಶುಪಾಲ ಶಾಮಣ್ಣ ಇವರನ್ನು ನೇಮಿಸಲಾಯಿತು.

LEAVE A REPLY

Please enter your comment!
Please enter your name here