ಕಡಬ ಮೀನಾಡಿಗುತ್ತು ಮಂಜುನಾಥ ಭಂಡಾರಿ ನಿಧನ

0

ಕಡಬ: ನಿವೃತ್ತ ಅರಣ್ಯ ರಕ್ಷಕ, ಮೀನಾಡಿ ಗುತ್ತು ಮಂಜುನಾಥ ಭಂಡಾರಿ (62) ಅವರು ಸೆ.4 ರಂದು ನಿಧನ ಹೊಂದಿದ್ದಾರೆ.ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here