ಜೇನು ಕೃಷಿ ಸಾಧನೆಗಾಗಿ ಇರ್ದೆಯ ಮನಮೋಹನ್ ಅರಂಬ್ಯರಿಗೆ ಪ್ರಶಸ್ತಿ

0

ಪುತ್ತೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ‌ಆಯೋಜಿಸಿದ್ದ ಆಲ್ ಇಂಡಿಯಾ ಕೊಆರ್ಡಿನೇಟೆಡ್ ರೀಸರ್ಚ್ ಪ್ರಾಜೆಕ್ಟ್ ನ ವಾರ್ಷಿಕ ಸಮಾವೇಶದಲ್ಲಿ ಇರ್ದೆಯ ಮನಮೋಹನ್ ಅರಂಬ್ಯ ಅವರನ್ನು ಜೇನು ಕೃಷಿ ಸಾಧನೆಗಾಗಿ ಪ್ರಶಸ್ತಿ ನೀಡಿ‌ ಗೌರವಿಸಲಾಯಿತು.

LEAVE A REPLY

Please enter your comment!
Please enter your name here