ವಿಟ್ಲದಲ್ಲಿ ಶ್ರೀ ಲಕ್ಷ್ಮೀ ಟ್ರೇಡರ್ಸ್ ಶುಭಾರಂಭ

0

ಪುತ್ತೂರು:- ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಎದುರು ಶ್ರೀ ಲಕ್ಷ್ಮೀ ಟ್ರೇಡರ್ಸ್ ಸೆ.7ರಂದು ಶುಭಾರಂಭಗೊಂಡಿತು.
ಸಂಸ್ಥೆಯನ್ನು ವಿಟ್ಲದ ಪ್ರಖ್ಯಾತ ಇಂಜಿನಿಯರ್ ರಾಧಾಕೃಷ್ಣ ಶರ್ಮ ಮುಳಿಯ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಸಂಸ್ಥೆಯ ಯಶಸ್ಸಿಗೆ ಶುಭ ಹಾರೈಸಿದರು.

ಪುರೋಹಿತರಾದ ಉದಯ ಕೇದಿಲಾಯರವರು ಗಣ ಹೋಮದೊಂದಿಗೆ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಸಂಸ್ಥೆಯ ಮಾಲಕರಾದ ಜಗದೀಶ್ ಇವರ ತಂದೆ ನಾರಾಯಣ ನಾಯ್ಕ, ತಾಯಿ ಗೋಪಿ, ಪತ್ನಿ ಶಾಲಿನಿ, ಪುತ್ರಿ ಶಾನ್ವಿ ಹಾಗೂ ಕಾರ್ತಿಕ್ ರವರ ತಾಯಿ ಇಂದಿರಾ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಸಂಸ್ಥೆಯ ಪಾಲುದಾರ ಜಗದೀಶ್ ಮತ್ತು ಕಾರ್ತಿಕ್ ಗ್ರಾಹಕರ ಸಹಕಾರ ಕೋರಿ ನಮ್ಮಲ್ಲಿ ಫಾಲ್ಸ್ ಸೀಲಿಂಗ್ ಶೀಟ್, ಫೈಬರ್ ಡೋರ್, ಅಲ್ಯೂಮಿನಿಯಂ ಸೆಕ್ಷನ್, ಪ್ಲೈವುಡ್ ಡೋರ್, ACP ಶೀಟ್, Lexa ಶೀಟ್, Gypsum Board, ಅಲ್ಯೂಮಿನಿಯಂ ಏಣಿಗಳು ಕಿಚನ್ ಸೆಟ್ ಗಳು ನಮ್ಮಲ್ಲಿ ದೊರೆಯುತ್ತದೆ ಎಂದು ತಿಳಿಸಿ ಗ್ರಾಹಕರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here