ಸೆ.8:ರಾಜ್ಯ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯ ಕೆ.ನಂದಕುಮಾರ್ ಸುಳ್ಯಕ್ಕೆ ಭೇಟಿ

0

ಪುತ್ತೂರು: ರಾಜ್ಯ ಟೆಂಡರ್ ಪೂರ್ವ ಪರಿಶೀಲನಾ ಸಮಿತಿ ಬೆಂಗಳೂರು ಇದರ ಹಣಕಾಸು ಸದಸ್ಯ ಕೆ.ನಂದಕುಮಾರ್ ರವರು ಸೆ.8 ರಂದು ಸುಳ್ಯ ತಾಲೂಕಿಗೆ ಭೇಟಿ ಕೊಡಲಿದ್ದಾರೆ.
ಕೇಂದ್ರ ಸರಕಾರದ ಜಲ ಜೀವನ್ ಯೋಜನೆಯಡಿ ಸುಳ್ಯ ತಾಲೂಕು ಅಲೆಟ್ಟಿ ಗ್ರಾಮದಲ್ಲಿ ನೀರು ಸರಬರಾಜು ಯೋಜನೆಯ ಕಾಮಗಾರಿಗಳ ಪರಿವೀಕ್ಷಣೆಯನ್ನು ಕೆ.ನಂದಕುಮಾರ್ ರವರು ಮಾಡಲಿದ್ದಾರೆ ಎಂದು ರಾಜ್ಯ ಟೆಂಡರ್ ಪೂರ್ವ ಪರಿಶೀಲನಾ ಸಮಿತಿ ಬೆಂಗಳೂರು ಇದರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here