ಪೆರ್ನೆ ಶ್ರೀರಾಮಚಂದ್ರ ಪ.ಪೂ ವಿದ್ಯಾಲಯಯದ ಶಿಕ್ಷಕ ರಕ್ಷರ ಸಂಘ

0

ಅಧ್ಯಕ್ಷರಾಗಿ ಮಾಕ್ಸಿಮ್ ಲೋಬೋ ಬಿಳಿಯೂರು, ಉಪಾಧ್ಯಕ್ಷರಾಗಿ ಹರೀಶ್ ಮಾಣಿ ಆಯ್ಕೆ

ಉಪ್ಪಿನಂಗಡಿ: ಪೆರ್ನೆ ಶ್ರೀರಾಮಚಂದ್ರ ಪದವಿಪೂರ್ವ ವಿದ್ಯಾಲಯ ಅಯೋಧ್ಯ ನಗರ ಶಿಕ್ಷಕರಕ್ಷರ ಸಂಘದ ಅಧ್ಯಕ್ಷರಾಗಿ ಮಾಕ್ಸಿಮ್ ಲೋಬೋ ಬಿಳಿಯೂರು ಆಯ್ಕೆಯಾದರು.

ಶಿಕ್ಷಕ ರಕ್ಷಕ ಸಂಘದ ಸಭೆಯು ಪ್ರಾಂಶುಪಾಲ ಶೇಖರ್ ರೈ ಇವರ ಮಾರ್ಗದರ್ಶನದಲ್ಲಿ ವಿದ್ಯಾಲಯದ ಸುವರ್ಣ ವೇದಿಕೆಯಲ್ಲಿ ನಡೆಯಿತು. ಉಪಾಧ್ಯಕ್ಷರಾಗಿ ಹರೀಶ್ ಮಾಣಿ, ಸದಸ್ಯರಾಗಿ ಸಂಜೀವ ಭಂಡಾರಿ, ಪಿರ್ನೆ ಪೌಜಿಯ ತಾಯಿರಾ ಹಾಗೂ ರಾಜೇಶ್ವರಿ ಮತ್ತು ಹಂಜಾ ಅವಿರೋಧವಾಗಿ ಆಯ್ಕೆಯಾದರು.ಕಾರ್ಯದರ್ಶಿಯಾಗಿ ಪ್ರಾಂಶುಪಾಲರು ಹಾಗೂ ಶಿಕ್ಷಕರಕ್ಷಕ ಸಂಘದ ಶಿಕ್ಷಕ ಪ್ರತಿನಿಧಿಯಾಗಿ ಉಪನ್ಯಾಸಕ ಶ್ರೀ ಗಣೇಶ್ ರೈ ಎಂ ಆಯ್ಕೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here