ಕೋಡಿಂಬಾಳ: ಮಜ್ಜಾರು ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಸಮಿತಿ ರಚನೆ

0

ಮೊಕ್ತೇಸರರು: ಕೃಷ್ಣ ಪ್ರಸಾದ ಭಟ್, ಅಧ್ಯಕ್ಷರು: ಚಿದಾನಂದ ಗೌಡ, ಕಾರ್ಯದರ್ಶಿ: ಕೇಶವ ಗೌಡ

ಕಡಬ: ಕೋಡಿಂಬಾಳ ಗ್ರಾಮದ ಮಜ್ಜಾರು ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು, ಮೊಕ್ತೇಸರರಾಗಿ ಕೃಷ್ಣಪ್ರಸಾದ ಭಟ್ ಎಡಪತ್ಯ, ಅಧ್ಯಕ್ಷರಾಗಿ ಚಿದಾನಂದ ಗೌಡ ಪಡೆಜ್ಜಾರು, ಕಾರ್ಯದರ್ಶಿಯಾಗಿ ಕೇಶವ ಗೌಡ ಬೇರಿಕೆ ಅವರುಗಳು ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರುಗಳಾಗಿ ದಾಮೋಧರ ಗೌಡ ಕೊಡೆಂಕಿರಿ, ಗಿರಿಯಪ್ಪ ಗೌಡ ಮಜ್ಜಾರು, ಜತೆ ಕಾರ್ಯದರ್ಶಿಯಾಗಿ ನಾಗೇಶ್ ಎಂ.ಆರ್. ಮಾಸ್ತಿಮನೆ, ಗಣೇಶ್ ಗೌಡ ಕೋಲ್ಪೆ, ಕೋಶಾಧಿಕಾರಿಯಾಗಿ ಮಾಧವ ಗೌಡ ಕೋಲ್ಪೆ, ಜತೆಕೋಶಾಧಿಕಾರಿಯಾಗಿ ಅಜಿತ್ ಗೌಡ ಪಡೆಜ್ಜಾರು ಅವರುಗಳು ಆಯ್ಕೆಯಾಗಿದ್ದಾರೆ. ಆಯ್ಕೆ ಸಭೆಯು ಆ.28ರಂದು ಮಜ್ಜಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here