ಡಾ.ದೀಪಕ್‌ – ಡಾ.ಅಕ್ಷತಾ ಸಿ.ಜೆ ಶುಭ ವಿವಾಹ

0

ಪುತ್ತೂರು: ಪುತ್ತೂರಿನ ಪಂಬತ್ತಮಜಲು ಶ್ರೀಮತಿ ಲಕ್ಷ್ಮಿ ಮತ್ತು ನಾರಾಯಣ ನಾಯ್ಕ್‌ ರ ಪುತ್ರ ಡಾ. ದೀಪಕ್‌ ರ ವಿವಾಹವು ಪುತ್ತೂರಿನ ನಂದಿಲದಲ್ಲಿ ವಾಸವಿರುವ ಗುತ್ತಿಗಾರು ಗ್ರಾಮದ ಚತ್ರಪ್ಪಾಡಿ ಶ್ರೀಮತಿ ಭವಾನಿ ಮತ್ತು ದಿ. ಜನಾರ್ದನ್ ನಾಯ್ಕರ ಪುತ್ರಿ ಅಕ್ಷತಾ ಸಿ ಜೆ ಅವರೊಂದಿಗೆ ಪುತ್ತೂರಿನ ತೆಂಕಿಲದಲ್ಲಿ ಸ್ವಾಮಿ ಕಲಾಮಂದಿರದಲ್ಲಿ ಸೆ.7ರಂದು ನಡೆಯಿತು.

LEAVE A REPLY

Please enter your comment!
Please enter your name here