ಕುದ್ಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವದ ಉತ್ಸವ ಸಮಿತಿ

0

ಅಧ್ಯಕ್ಷ ಅಂಚನ್ ಡೆಬ್ಬೇಲಿ, ಕಾರ್ಯದರ್ಶಿ ಬಾಲಚಂದ್ರ ನೂಜಿ

ಕಾಣಿಯೂರು: ಕುದ್ಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವದ 2023-24ರ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಅಂಚನ್ ಡೆಬ್ಬೇಲಿ, ಕಾರ್ಯದರ್ಶಿಯಾಗಿ ಬಾಲಚಂದ್ರ ನೂಜಿ ಹಾಗೂ ಜತೆ ಕಾರ್ಯದರ್ಶಿಯಾಗಿ ಪುನೀತ್ ಹೊಸೋಕ್ಲು ಅವರನ್ನು ಆಯ್ಕೆಮಾಡಲಾಗಿದೆ.

ಸದಸ್ಯರಾಗಿ ಚಂದ್ರಶೇಖರ ಬರೆಪ್ಪಾಡಿ, ಭರತ್ ಕುಮಾರ್ ನಡುಮನೆ, ಪುಷ್ಪಲತಾ ಕುದ್ಮಾರು, ಜಯಂತಿ ದೋಳ, ಲೋಕೇಶ್ ಬಿ. ಎನ್, ಸತೀಶ್ ಅನ್ಯಾಡಿ, ಬಾಲಕೃಷ್ಣ ನೂಜಿ, ವಿಶ್ವನಾಥ ಪಾಲ್ತೂರು, ಪ್ರವೀಣ್ ಹೊಸವಕ್ಲು, ಜಯಂತ ನೂಜಿ, ಹರೀಶ್ ಕೆರೆನಾರು, ಶಿವಾನಂದ ಕೆಡೆಂಜಿಕಟ್ಟ, ಯೋಗೀಶ್ ಬರೆಪ್ಪಾಡಿ, ಬಾಲಚಂದ್ರ ಕೆರೆನಾರು, ಉದಯ ಕೆರೆನಾರು, ಪ್ರವೀಣ್ ಕೆರೆನಾರು, ಬಾಲಚಂದ್ರ ನೂಜಿ ದರ್ಖಾಸು, ಲೋಹಿತಾಕ್ಷ ಕೆಡೆಂಜಿಕಟ್ಟ, ಲೋಕೇಶ್ ನೂಜಿ, ಯೋಗೀಶ್ ಕೆಡೆಂಜಿ, ಅಶೋಕ್ ಕೆಡೆಂಜಿ, ಪುರುಷೋತ್ತಮ ಬರೆಪ್ಪಾಡಿ, ಭಾಸ್ಕರ ನೂಜಿ, ಕುಸುಮಾಧರ ಕಾಪೆಜಾಲು, ಮಹೇಶ್ ನೂಜಿ, ಲಾವಕುಮಾರ್ ನೂಜಿ, ಮೇದಪ್ಪ ಕುವೆತ್ತೋಡಿ, ಸುಂದರ ಡೆಬ್ಬೇಲಿ, ಸೀತಾರಾಮ ಬರೆಪ್ಪಾಡಿ, ಚಿದಾನಂದ ಕೆರೆನಾರು, ಸಂತೋಷ್ ಕಡಮಾಜೆ, ಮಹಾಬಲ ನೂಜಿ, ಪದ್ಮನಾಭ ಕೆರೆನಾರು, ಪ್ರಣಾಮ್ ಸೀಗೆತ್ತಡಿ, ಕಿರಣ್ ಹೊಸವಕ್ಲು, ರೋಹಿತ್ ಕುದ್ಮಾರು, ಪ್ರಣೀತ್ ಹೆಚ್. ವಿ, ಸತೀಶ್ ಹೊಸವಕ್ಲು, ರಮೇಶ್ ನಡುಮನೆ, ದಿವಾಕರ ಅರುವಾರ, ಆಕಾಶ್ ಜನತಾಗೃಹ ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here