ಹಿಂದೂ ಜಾಗರಣ ವೇದಿಕೆ ಪ್ರಾಂತ ಟೋಳಿ ಸದಸ್ಯರಾಗಿ ಅಜಿತ್ ಹೊಸಮನೆ

0

ಪುತ್ತೂರು: ಹಿಂದೂ ಜಾಗರಣ ವೇದಿಕೆ ’ಸಂವೇದನಾ ಶೀಲ ಪ್ರದೇಶ’ ಇದರ ಪ್ರಾಂತ ಟೋಳಿ ಸದಸ್ಯರಾಗಿ ಅಜಿತ್ ಹೊಸಮನೆ ಅವರನ್ನು ಘೋಷಣೆ ಮಾಡಲಾಗಿದೆ.
ಸೆ.11ರಂದು ಬೆಂಗಳೂರಿನ ಮಾಧವ ಸ್ಮೃತಿಯಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ಪ್ರಾಂತ ಬೈಠಕ್‌ನಲ್ಲಿ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕ ದೋ. ಕೇಶವಮೂರ್ತಿ ಮತ್ತು ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಅವರು ಅಜಿತ್ ಹೊಸಮನೆಯವರನ್ನು ಟೋಳಿ ಸದಸ್ಯರನ್ನಾಗಿ ಘೋಷಣೆ ಮಾಡಿದರು.

LEAVE A REPLY

Please enter your comment!
Please enter your name here