ಕುರಿಯ ಕಾಂಗ್ರೆಸ್‌ ಕಚೇರಿಯಲ್ಲಿ ಎನ್ ಸುಧಾಕರ ಶೆಟ್ಟಿಯವರ ಶ್ರದ್ದಾಂಜಲಿ ಸಭೆ

0

ಪುತ್ತೂರು: ಇತ್ತೀಚಿಗೆ ನಿಧನರಾದ ಎನ್ ಸುಧಾಕರ ಶೆಟ್ಟಿ ಇವರಿಗೆ ಶ್ರದ್ದಾಂಜಲಿ ಕಾರ್ಯಕ್ರಮವು ಕುರಿಯ ಗ್ರಾಮದ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಬೂಡಿಯಾರು ಪುರುಷೋತ್ತಮ ರೈ ಸುಧಾಕರ ಶೆಟ್ಟಿ ರವರು ಬಡವರಿಗಾಗಿ ಶ್ರಮಿಸಿದ ಸರಳ ಸಜ್ಜನಿಕೆಯ ವ್ಯಕ್ತಿ ಇವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ.ಅವರು ಅಧ್ಯಕ್ಷರಿದ್ದಾಗ ಬಡವರ ಕೆಲಸಗಳನ್ನು ಜಾತ್ಯಾತೀತವಾಗಿ ಮಾಡಿದ ವ್ಯಕ್ತಿಗಳಾಗಿರುತ್ತಾರೆ ಅಲ್ಲದೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ತನ್ನ ಅವಧಿಯಲ್ಲಿ ಬಲಿಷ್ಟಗೊಳಿಸಿದ ಉದಾರ ಮನಸ್ಸಿನ ನಾಯಕರಾಗಿದ್ದರು ಎಂದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಯಾಕೂಬ್ ಸಾಹೇಬ್ ಕುರಿಯ,2ನೇ ಬೂತ್ ಅಧ್ಯಕ್ಷರಾದ ಆಸೀಪ್ ಎ.ಆರ್,ಅಶ್ವಥ್ ಕುಮಾರ್ ಗೌಡ ಕುರಿಯ,ಕಲಂದರ್ ಕಟ್ಟತ್ತಾರು,ಕರುಣಕಾರ ಕೆ,ಲೋಕೇಶ ಕೆ,ಜತ್ತಪ್ಪ ಪೂಜಾರಿ,ಬಾಲಕೃಷ್ಣ,ಕೃಷ್ಣಪ್ಪ, ಅಶೋಕ ನಾಯ್ಕ, ಮನ್ಸೂರ್,ಗುಲಾಬಿ,ಸುಮಿತ್ರ,ದಿವ್ಯಶ್ರಿ,ಭವ್ಯ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here