ಕಡಬ :ಅಟ್ಟಿ ಮಡಿಕೆ ಸ್ಪರ್ಧೆ- ಕಲ್ಲುಗುಡ್ಡೆ ವೀರ ಸಾವರ್ಕರ್ ತಂಡ ಪ್ರಥಮ

0

ಸುಬ್ರಹ್ಮಣ್ಯ :  ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕಡಬ ಪ್ರಖಂಡ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಡಬದಲ್ಲಿ ನಡೆದ ಅಟ್ಟಿ ಮಡಿಕೆ ಸ್ಪರ್ಧೆಯಲ್ಲಿ ಕಲ್ಲುಗುಡ್ಡೆ ವೀರ ಸಾವರ್ಕರ್  ತಂಡ 8500 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದೆ. ಗಣ್ಯರು ತಂಡಕ್ಕೆ ಬಹುಮಾನ ವಿವರಿಸಿದರು. ತಂಡದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here