ಈಶ್ವರಮಂಗಲ ವೃದ್ಧಿ ಡಿಜಿಟಲ್ ಸರ್ವಿಸಸ್ ಸೇವಾ ಕೇಂದ್ರ ಶುಭಾರಂಭ 

0

ಬಡಗನ್ನೂರುಃ ಈಶ್ವರಮಂಗಲದಲ್ಲಿ “ವೃದ್ಧಿ ಡಿಜಿಟಲ್ ಸರ್ವಿಸಸ್” ಸೇವಾ ಕೇಂದ್ರವು ಸೆ.19 ರಂದು ಶುಭಾರಂಭಗೊಂಡಿತು. ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ಹಾಗೂ ನೆಟ್ಟನಿಗೆ ಮುಡ್ನೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ರಮೇಶ್ ರೈ ಉದ್ಘಾಟಿಸಿ ಸಂಸ್ಥೆಗೆ ಶುಭಹಾರೈಸಿದರು.ಈ ಸಂದರ್ಭದಲ್ಲಿ ಜಯಪ್ರಕಾಶ್ ನೂಜಿಬೈಲು,ಉಮೇಶ್ ರೈ ಕುದ್ದಾಡಿ ಉಪಸ್ಥಿತರಿದ್ದರು. ಜನರಿಗೆ ಎಲ್ಲಾ ರೀತಿಯ ಆನ್ಲೈನ್ ಸೇವೆಗಳು ಇಲ್ಲಿ ಲಭ್ಯವಿರುವುದಾಗಿ ಸೇವಾ ಕೇಂದ್ರದ ಮಾಲಕರಾದ ಕಿಶೋರ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here