ಪೆರಿಯಡ್ಕ : ಭಜನಾ ಮಂದಿರದಲ್ಲಿ ಸಾರ್ವಜನಿಕ ಗಣೇಶೋತ್ಸವ-ಶಾಸಕರ ಭೇಟಿ

0

ಪುತ್ತೂರು; ಪೆರಿಯಡ್ಕ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದಲ್ಲಿ 26 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಸೆ. 19 ರಂದು ಭಜನಾಮಂದಿರದ ವಠಾರದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಶಾಸಕರಾದ ಅಶೋಕ್ ರೈ ಯವರು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಅರ್ಚಕರಾದ ಮುಕುಂದ ಭಟ್ ,ಗೌರವ ಸಲಹೆಗಾರರಾದ ಶಂಕರ ನಾರಾಯಣ ಭಟ್, ಅಧ್ಯಕ್ಷರಾದ ಪ್ರಸನ್ನ ಕುಮಾರ್, ಕಾರ್ಯದರ್ಶಿ ದುರ್ಗಾಪ್ರಸಾದ್, ಪ್ರತಾಪ್ ಪೆರಿಯಡ್ಕ, ಪ್ರಶಾಂತ್ ಪೆರಿಯಡ್ಕ, ಸುರೇಶ್ ಗೌಂಡತ್ತಿಗೆ,ಸದಾನಂದ ಶೆಟ್ಟಿ ಕಿಂಡೋವು, ಹರೀಶ್ ಪಟ್ಲ, ಪ್ರಹ್ಲಾದ್ ಪೆರಿಯಡ್ಕ, ಸಚಿನ್ ಪೆರಿಯಡ್ಕ, ರಂಜಿತ್ ಸುವರ್ಣ, ಕೃಷ್ಣಪ್ರಸಾದ್ ಭಟ್ ಪೆರಿಯಡ್ಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here