ಮಹಾಲಿಂಗೇಶ್ವರ ವಠಾರದ ಗಣೇಶೋತ್ಸವಕ್ಕೆ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಭೇಟಿ

0

ಪುತ್ತೂರು:ಪುತ್ತೂರು ಮಹಾಲಿಂಗೇಶ್ವರ ದೇವಾಲಯ ವಠಾರದ 57ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಬಿಜೆಪಿ ಯುವ ನಾಯಕ ಬ್ರಿಜೇಶ್‌ ಚೌಟ ಭೇಟಿ ನೀಡಿ ಶ್ರೀ ದೇವರ ಆಶಿರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ರಾಮಚಂದ್ರ ಕಾಮತ್,ಯತೀಶ್ ಆರ್ವಾರ, ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ಸುಜೀಂದ್ರ ಪ್ರಭು, ರಾಧಾಕೃಷ್ಣ ನಂದಿಲ, ರಾಜೇಶ್ ಬನ್ನೂರು, ಯುವರಾಜ್ ಪೆರಿಯತ್ತೋಡಿ,ಸುಧೀರ್ ಶೆಟ್ಟಿ ತೆಂಕಿಲ, ಶ್ರೀನಿವಾಸ ಪ್ರಭು, ನಾಗೇಶ್ ಟಿ.ಎಸ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here