ಬೆಳಿಯೂರು ಕಟ್ಟೆ ಸರಕಾರಿ ಪ.ಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ

0


ಪುತ್ತೂರು:ಬೆಳಿಯೂರು ಕಟ್ಟೆ ಸರಕಾರಿ ಪ.ಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ ಸೆ.21ರಂದು ಪೋಷಕರ ಸಭೆ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಪ್ರಾಂಶುಪಾಲ .ಬಿ.ವಿ ಸೂರ್ಯ ನಾರಾಯಣ ಮಾತನಾಡಿ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ಸಿನ ಸೂತ್ರದ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ಕಾಲೇಜು ವಿಭಾಗದ ಕಾರ್ಯಧ್ಯಕ್ಷ ಪ್ರಕಾಶ್‌ ಆಳ್ವ , ಪ್ರಾಂಶುಪಾಲ ಹರಿಪ್ರಕಾಶ್‌ ಬೈಲಾಡಿ , ಹಿರಿಯ ಉಪನ್ಯಾಸಕಿ ರವಿಕಲಾ.ಟಿ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕಿ ಇಂದಿರಾ ಭಂಡಾರಿ ಕಾರ್ಯಕ್ರಮ ನಿರೂಪಿಸಿ,ಸಮಾಜ ಶಾಸ್ತ್ರ ಉಪನ್ಯಾಸಕಿ ಗೌರಿ ಸ್ವಾಗತಿಸಿ,ಕನ್ನಡ ಉಪನ್ಯಾಸಕಿಯಾದ ಶ್ರೀಮತಿ ಶಶಿಕಲಾ .ಎಂ ವಂದಿಸಿದರು .

LEAVE A REPLY

Please enter your comment!
Please enter your name here