ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್‌ಗೆ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್‌ನ ಮಹಾಸಭೆ ಇತ್ತೀಚೆಗೆ ಜೈನ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ನೂತನ ಅಧ್ಯಕ್ಷರಾಗಿ ಶಾರದಾಕೃಷ್ಣ, ಉಪಾಧ್ಯಕ್ಷರಾಗಿ ವೆಂಕಟೇಶ್ ಭಟ್, ಕಾರ್ಯದರ್ಶಿಯಾಗಿ ಪ್ರಭಾವತಿ, ಜೊತೆಕಾರ್ಯದರ್ಶಿಯಾಗಿ ಆಶಾ ಯೋಗಿಶ್, ಕೋಶಾಧಿಕಾರಿಯಾಗಿ ಧನುಷ, ಸಂಚಾಲಕರಾಗಿ ಯಂ ಗೋಪಾಲಕೃಷ್ಣ, ಗೌರವಾಧ್ಯಕ್ಷರಾಗಿ ಜಗನ್ನಾಥ ಪೂಜಾರಿ ಆಯ್ಕೆಗೊಂಡರು. ಗೌರವ ಸಲಹೆಗಾರರಾಗಿ ಭಾರತಿ, ಜಯಂತಿ ಹೆಗ್ಡೆ, ಕುಸುಮಾಕರ್, ಹೊನ್ನಮ್ಮ, ಪುಷ್ಪ ಆಯ್ಕೆಗೊಂಡರು.

LEAVE A REPLY

Please enter your comment!
Please enter your name here