ಈಶ್ವರಮಂಗಲ ಪರಸ್ಪರ ಹಲ್ಲೆ- ಆರೋಪ

0

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಸಂದೇಶಕ್ಕೆ ಸಂಬಂಧಿಸಿ ವಿಚಾರಿಸುವ ನೆಪದಲ್ಲಿ ಯುವಕರಿಬ್ಬರ ಮಧ್ಯೆ ಹಲ್ಲೆ ನಡೆದ ಘಟನೆ ಈಶ್ವರಮಂಗಲದಲ್ಲಿ ಸೆ.27ರಂದು ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.


ಪುತ್ತೂರಿನ ಜ್ಯುವೆಲ್ಸ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಈಶ್ವಮಂಗಲದ ಹರೀಶ್ ಮತ್ತು ಮುಂಡ್ಯದ ಜಯರಾಜ್ ಪರಸ್ಪರ ಹಲ್ಲೆ ಆರೋಪ ಮಾಡಿದವರಾಗಿದ್ದಾರೆ. ಇಬ್ಬರೂ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

LEAVE A REPLY

Please enter your comment!
Please enter your name here