ಕುಮಾರಮಂಗಲ- ಶ್ರವಣ್ ಭರತನಾಟ್ಯ ರಂಗಪ್ರವೇಶ

0

ಪುತ್ತೂರು: ಸವಣೂರು- ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ರಮೇಶ್.ಕೆ ಮತ್ತು ಶಾರದಾ.ಎರವರ ಪುತ್ರ ಶ್ರವಣ್ ರವರು ಸೆ.20 ರಂದು ಸವಣೂರಿನ ಶ್ರೀ ವಿನಾಯಕ ಸಭಾ ಭವನದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭರತನಾಟ್ಯ ರಂಗಪ್ರವೇಶವನ್ನು ಮಾಡಿದ್ದಾರೆ. ಇವರು ಸವಣೂರಿನ ಕಾಳಿಕಾ ನೃತ್ಯಾಲಯದ ನಿರ್ದೇಶಕಿ ವಿದುಷಿ ಸುಪ್ರಿಯಾ ಕಾರ್ತಿಕ್ ಶಗ್ರಿತ್ತಾಯ ಇವರಿಂದ ನೃತ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here