ಗ್ರೀನ್ ಸ್ಟಾರ್ ಗಟ್ಟಮನೆ-ವಾರ್ಷಿಕ ಮಹಾಸಭೆ – ಅಧ್ಯಕ್ಷರಾಗಿ ಆಸಿಫ್ ಜಿ.ಎಸ್, ಪ್ರ.ಕಾರ್ಯದರ್ಶಿ: ರಶೀದ್

0

ಪುತ್ತೂರು: ಗ್ರೀನ್ ಸ್ಟಾರ್ ಗಟ್ಟಮನೆ ಇದರ ವಾರ್ಷಿಕ ಮಹಾ ಸಭೆ ರಶೀದ್ ಸನ್ಯಾಸಿಗುಡ್ಡೆರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ 2023-24ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಆಸಿಫ್ ಜಿ.ಎಸ್, ಉಪಾಧ್ಯಕ್ಷರಾಗಿ ಸುಹೈಬ್, ಪ್ರ.ಕಾರ್ಯದರ್ಶಿಯಾಗಿ ರಶೀದ್, ಜೊತೆ ಕಾರ್ಯದರ್ಶಿಯಾಗಿ ಶರೀಫ್ ಹಾಗೂ ಕೋಶಾಧಿಕಾರಿಯಾಗಿ ಬಶೀರ್ ಡಿ.ಎ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಲತೀಫ್, ಮಾಜಿ ಕಾರ್ಯದರ್ಶಿ ಮುಸ್ತಫಾ, ಸದಸ್ಯರಾದ ಸಿರಾಜ್‌ಇಕ್ಬಾಲ್‌ರಿಯಾಝ್, ಶರಫುದ್ದೀನ್, ಹನೀಫ್‌ಅಲಿ, ಶರೀಫ್ ಎಸ್‌ಎ.ಕೆ, ಆಸಿಫ್, ಶಾಕಿರ್ ಕುಂಬ್ರ, ಹಮೀದ್ ಕುಪ್ಪೆಟ್ಟಿ, ಅಶ್ರಪ್ ತಂಙಳ್, ಅಂದಾನ್ ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ ಇರ್ಷಾದ್ ಗಟ್ಟಮನೆ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ರಶೀದ್ ಬೆದ್ರಗುರಿ ವಂದಿಸಿದರು.

LEAVE A REPLY

Please enter your comment!
Please enter your name here