ತೆಲಂಗಾಣದಲ್ಲಿ ‘ ಸರಸ್ ಮೇಳ’-ಆರ್ಯಾಪುವಿನ ಅಂಬಿಕಾ ರಮೇಶ್ ಭಾಗಿ

0

ಪುತ್ತೂರು: ಅ.5ರಿಂದ 16 ರವರೆಗೆ ತೆಲಂಗಾಣದಲ್ಲಿ ನಡೆಯಲಿರುವ ಸರಸ್‌ ಮೇಳಕ್ಕೆ ಭಾಗವಹಿಸಲು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತಿನ ಸರೋವರ ಸಂಜೀವಿನಿ ಗ್ರಾಮ ಪಂಚಾಯತ್‌ ಮಟ್ಟದ ಒಕ್ಕೂಟದ ಅವನಿ ಸ್ವ ಸಹಾಯ ಸಂಘದ ಸದಸ್ಯೆಯಾದ ಅಂಬಿಕಾ ರಮೇಶ್‌ ಅವರು ಆಯ್ಕೆಯಾಗಿದ್ದು ಸಮಾವೇಶದಲ್ಲಿ ಭಾಗವಹಿಸಲು ತೆಲಂಗಾಣಕ್ಕೆ ತೆರಳಿದ್ದಾರೆ.

LEAVE A REPLY

Please enter your comment!
Please enter your name here