ಬನ್ನೂರು ಜಂಕ್ಷನ್‌ಗೆ ಆವರಿಸಿದ ಕತ್ತಲು

0

ಪುತ್ತೂರು: ಪುತ್ತೂರು ಮೆಸ್ಕಾಂ ಕೇಂದ್ರ ಕಚೇರಿ ಸಹಿತ ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಮಂದಿರ ಮಸೀದಿಗಳಿಂದ ಕೂಡಿರುವ ಬನ್ನೂರು ಜಂಕ್ಷನ್‌ನಲ್ಲಿ ಕಳೆದ ಮೂರು ದಿನಗಳಿಂದ ಹೈಮಾಸ್ಟ್ ಲೈಟ್ ಇಲ್ಲದೆ ರಾತ್ರಿ ಪರಿಸರದಲ್ಲಿ ಕತ್ತಲು ಆವರಿಸಿದ್ದು ಆತಂಕಕ್ಕೆ ಕಾರಣವಾಗಿದೆ.

ಜಂಕ್ಷನ್‌ನಲ್ಲಿ ರಾತ್ರಿ ಹೊತ್ತು ಜನಸಂಚಾರವಿದ್ದು ಬೆಳಕಿನ ಅಗತ್ಯವಿದೆ. ನಗರಸಭೆ ಈ ಕುರಿತು ಗಮನ ಹರಿಸಿ ಅಗತ್ಯ ದಾರಿ ದೀಪದ ವ್ಯವಸ್ಥೆಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here