ಮೊಟ್ಟೆತ್ತಡ್ಕ: ಚರಂಡಿ ದುರಸ್ತಿ ಬಗ್ಗೆ ಸಿಗದ ಸ್ಪಂದನೆ- ಸ್ಥಳೀಯರಿಂದಲೇ ಚರಂಡಿ ದುರಸ್ತಿ

0

ಪುತ್ತೂರು:ನಗರಸಭಾ ವ್ಯಾಪ್ತಿಯ ನಗರಸಭಾ ಸದಸ್ಯ ಶೀನಪ್ಪ ನಾಯ್ಕ್ ರವರ ಮೊಟ್ಟೆತ್ತಡ್ಕ ವಾರ್ಡ್ ನಲ್ಲಿನ ಎರಡನೇ ಅಡ್ಡ ರಸ್ತೆಯ ಇಕ್ಕೆಲಗಳಲ್ಲಿ ನೀರಿನ ಪೈಪ್ ಅಳವಡಿಕೆ ಮತ್ತು ಚರಂಡಿ ದುರಸ್ತಿ ಸಮಯದಲ್ಲಿ ಹಾಕಿರುವಂತಹ ಮಣ್ಣಿನ ರಾಶಿ ಮತ್ತು ಕಸದ ರಾಶಿಯನ್ನು ವಿಲೇವಾರಿ ಮಾಡುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಸ್ಥಳೀಯ ಮನೆಯ ನಿವಾಸಿಗಳು ಒಟ್ಟಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಜೆಸಿಬಿ ಬಳಸಿ ಚರಂಡಿಯಲ್ಲಿನ ಮಣ್ಣು ಹಾಗೂ ಕಸದ ರಾಶಿಯನ್ನು ತೆಗೆದು ದುರಸ್ತಿಗೊಳಿಸಲಾಯಿತು.

LEAVE A REPLY

Please enter your comment!
Please enter your name here