ಬಡವರ ಮನೆಯಲ್ಲಿ 250ಕ್ಕಿಂತಲೂ ಹೆಚ್ಚು ಅಡಿಕೆ ಗಿಡ ನೆಟ್ಟು ತನ್ನ ಮಕ್ಕಳ ಹುಟ್ಟುಹಬ್ಬದ ಆಚರಿಸಿದ ರಾಜೇಶ್ ವಾಲ್ತಾಜೆ

0

ಕಾಣಿಯೂರು: ವೃತ್ತಿಯಲ್ಲೂ ಸಮಾಜ ಸೇವೆ.ತನ್ನ ಮಕ್ಕಳ ಹುಟ್ಟು ಹಬ್ಬಕ್ಕೆ ಬಡವರಿಗೆ ನೆರವಾಗುವ ಅಪರೂಪದ ವ್ಯಕ್ತಿ ರಾಜೇಶ್ ಚಾರ್ವಾಕ.
ಪ್ರತಿಯೊಬ್ಬರೂ ಹುಟ್ಟುಹಬ್ಬ ಆಚರಣೆ ಮಾಡುತ್ತಾರೆ. ಆದರೆ ಮೋಜು ಮಸ್ತಿಯಲ್ಲಿ ದಿನ ಕಳೆದು ಬಿಡ್ತಾರೆ. ಆದ್ರೆ ಅದಕ್ಕೆ ಅಪವಾದ ಎಂಬಂತೆ ಚಾರ್ವಾಕದ ದುರ್ಗಾ ಅರ್ಥ್ ಮೂವರ್ಸ್ ಮಾಲಕ ರಾಜೇಶ್ ವಾಲ್ತಾಜೆ ತನ್ನ ಹುಟ್ಟುಹಬ್ಬಕ್ಕೆ ಪ್ರತೀ ವರ್ಷ ಬಡವರ ಮನೆ ಗುರುತಿಸಿ ಅಲ್ಲಿ 250ಕ್ಕಿಂತಲೂ ಮಿಕ್ಕಿ ಅಡಿಕೆ ಗಿಡ ಗುಂಡಿ ತೆಗೆದು, ಗಿಡ ನೆಟ್ಟು ಆ ಮನೆಗೆ ಬೆಳಕು ನೀಡುವ ಕಾರ್ಯ ಮಾಡುತ್ತಿದ್ದಾರೆ. ಇವರ ಈ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿಯಾಗಿದೆ.

LEAVE A REPLY

Please enter your comment!
Please enter your name here