ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶ್ರೀ ದೇವಿ ಯಕ್ಷ ಮಹಿಳಾ ತಂಡದಿಂದ “ಕದಂಬ ಕೌಶಿಕೆ” ಯಕ್ಷಗಾನ

0

ಕಾಣಿಯೂರು: ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಶ್ರೀ ದೇವಿ ಯಕ್ಷ ಮಹಿಳಾ ತಂಡ ಬಾಲವನ ಪುತ್ತೂರು ಇವರಿಂದ ಕದಂಬ ಕೌಶಿಕೆ ಯಕ್ಷಗಾನ ಬಯಲಾಟವು ಅ 17ರಂದು ನಡೆಯಿತು.

ಭಾಗವತರಾಗಿ ಸತೀಶ್ ಇರ್ದೆ, ಚೆಂಡೆ ವಾದಕರಾಗಿ ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಮದ್ದಳೆಗಾರರಾಗಿ ಜಯಪ್ರಕಾಶ್ ನಾಕೂರು, ಚಕ್ರತಾಳರಾಗಿ ಯತಿನ್ ಕಂಟ್ರಮಜಲು ಹಾಗೂ ಮುಮ್ಮೇಳನದಲ್ಲಿ ಸರ್ವಾಣಿ, ವನಿತಾ, ಅಶ್ವಿನಿ, ಅವನಿ, ಕಿಶನ್, ಕೃತಿಕಾ,ಇಂದಿರಾ ಪಿ. ಆಚಾರ್ಯ, ಶಶಿಕಲಾ ಅಡ್ಯನಡ್ಕ, ಕುಶಿ ರೈ, ಪ್ರದೀಪ್ ಕೃಷ್ಣ, ಪರೀಕ್ಷಿತ್, ರತ್ನಾ ಕೆ. ನಾಯರ್, ಪ್ರೇಮಲತಾ ರಾವ್, ಪ್ರೇಮಾ ಎಸ್ ನೂರಿತ್ತಾಯ, ಜಯಲಕ್ಷ್ಮೀ ಅಡ್ಯನಡ್ಕ, ದಿವಿತ್, ಜಯಂತಿ ಎನ್, ಜಯಶ್ರೀ ನಾಯಕ್, ಕೃತಿಕಾ, ಕಿಶನ್, ಪರೀಕ್ಷಿತ್ ಭಾಗವಹಿಸಿದರು. ಬಾಲಕೃಷ್ಣ ಪೂಜಾರಿ ನಿರ್ದೇಶನ ಮಾಡಿದ್ದು, ಗಣೇಶ್ ಕಲಾವೃಂದ ಪೈವಳಿಕೆ ದೇವರಕಾನ ಅವರು ವೇಷ ಬೂಷಣದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here