ಮಠಂತಬೆಟ್ಟು ದೇವಸ್ಥಾನದಲ್ಲಿ ಸಾಧನ ಸಂಗೀತ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ

0

ಪುತ್ತೂರು: ಕೋಡಿಂಬಾಡಿಯ ಮಠoತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪುತ್ತೂರಿನ ಸಾಧನ ಸಂಗೀತ ಪ್ರತಿಷ್ಠಾನದ ಡಾ.ವಿದುಷಿ ಸುಚಿತ್ರಾ ಹೊಳ್ಳ ಇವರ ಶಿಷ್ಯ ವೃಂದದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
ಇಶಾ .ಬಿ, ಅಂಜಲಿ ನಾಯಕ್ ಕೆ, ಮಾನಸ .ಬಿ, ಆರ್ಯನ್ ಸಿ. ಆರ್, ಮಾನ್ವಿ ಕಜೆ, ಅವನಿ ನಾಯಕ್, ಸುಪ್ರಜಾ ರಾವ್, ಮಯೂರಿ.ಕೆ, ಶ್ರೀವಿಭಾ ಕೇಪು, ಕಾರ್ತಿಕ್ ಪ್ರಸಾದ್, ಹೃಷಿಕೇಶ್ ಕೆ ಅವರ ಹಾಡುಗಾರಿಕೆಯಲ್ಲಿ ವಯಲಿನ್‌ನಲ್ಲಿ ಅನನ್ಯ ಪಿ.ಎಸ್, ಮೃದಂಗದಲ್ಲಿ ಶ್ಯಾಮ್ ಭಟ್ ಸಹಕರಿಸಿದರು.

LEAVE A REPLY

Please enter your comment!
Please enter your name here