ಕೆಎಸ್‌ಆರ್‌ಟಿಸಿ ನಿವೃತ್ತ ಅಧಿಕಾರಿ ಕೆ.ಸಿ. ಜನಾರ್ದನ್ ನಿಧನ

0

ಪುತ್ತೂರು: ಕೆಎಸ್‌ಆರ್‌ಟಿಸಿ ನಿವೃತ್ತ ಅಕೌಂಟ್ ಆಫೀಸರ್, ಮುರ ನಿವಾಸಿ ಕೆ.ಸಿ.ಜನಾರ್ದನ್ (78ವ) ಅವರು ಅ.19ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕೆ.ಸಿ.ಜನಾರ್ದನ ಅವರು ಪುತ್ತೂರು ತಾಲೂಕು ಹಿರಿಯ ನಾಗರಿಕರ ಸಂಘದ ಅಧ್ಯಕ್ಷರಾಗಿ ಏಳು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.ಮೃತರು ಪತ್ನಿ ಮೀನಾಕ್ಷಿ, ಮಗ ರೂಪೇಶ್, ಪುತ್ರಿ ರೇಷ್ಮಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here