ಪುತ್ತಿಲ ಪರಿವಾರ ಕೆದಿಲ ಗ್ರಾಮ ಸಮಿತಿ ರಚನೆ

0

ಗೌರವ ಸಲಹೆಗಾರ ಶ್ರೀಕೃಷ್ಣ ಉಪಾಧ್ಯಾಯ, ಅಧ್ಯಕ್ಷ ಉಮೇಶ್ ಪೂಜಾರಿ

ಪುತ್ತೂರು: ಪುತ್ತಿಲ ಪರಿವಾರದ ಕೆದಿಲ ಗ್ರಾಮ ಸಮಿತಿ ರಚನೆಯಾಗಿದ್ದು, ಗೌರವ ಸಲಹೆಗಾರರಾಗಿ ಶ್ರೀಕೃಷ್ಣ ಉಪಾಧ್ಯಾಯ, ಅಧ್ಯಕ್ಷರಾಗಿ ಉಮೇಶ್ ಪೂಜಾರಿ, ಕಾರ್ಯದರ್ಶಿಯಾಗಿ ಚಂದ್ರಶೇಖರ್ ಕೆ ಅವರನ್ನು ಆಯ್ಕೆ ಮಾಡಲಾಗಿದೆ.
ಉಳಿದಂತೆ ಬೂತ್ 22ನೇ ಅಧ್ಯಕ್ಷ ನಿತ್ಯಾನಂದ ಗೌಡ ಕುದುಮಾನ್, ಕಾರ್ಯದರ್ಶಿ ಸುಜೀತ್ ಕುಲಾಲ್ ಗಾಂಧೀನಗರ, ಬೂತ್ 23ನೇ ಅಧ್ಯಕ್ಷ ಸತೀಶ್ ಕುಲಾಲ್ ಗಡಿಯಾರ, ಕಾರ್ಯದರ್ಶಿ ಪ್ರಜ್ವಲ್ ಗಡಿಯಾರ, ಬೂತ್ 24ರ ಅಧ್ಯಕ್ಷ ಮನೋಜ್ ನಾಯ್ಕ ವಳಂಕುಮೇರಿ, ಕಾರ್ಯದರ್ಶಿ ರಾಜೇಶ್ ಪೂಜಾರಿ ಕುಕ್ಕಾಜೆ, ಬೂತ್ 25ರ ಅಧ್ಯಕ್ಷ ಹರೀಶ್ ಮಡಿವಾಳ, ಕಾರ್ಯದರ್ಶಿ ಪುರಂದರ ಕುಲಾಲ್ ಕರಿಮಜಲು, ಬೂತ್ 26ರ ಅಧ್ಯಕ್ಷ ಚರಣ್ ಕುಲಾಲ್ ಅಂಗರಾಜ್, ಕಾರ್ಯದರ್ಶಿ ನಿತಿನ್‌ರವರನ್ನು ಆಯ್ಕೆ ಮಾಡಲಾಗಿದೆ ಎಂದು ಪುತ್ತಿಲ ಪರಿವಾರ ತಾಲೂಕು ಸಮಿತಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here