ಅ.23 : ನ್ಯೂ ರತ್ನ ಮೋಟಾರ್ಸ್ ಸಂಸ್ಥೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ

0

ಪುತ್ತೂರು : ಸಂಪೂರ್ಣ ಕಾರು ದುರಸ್ಥಿ ಮಳಿಗೆ , ಉಪ್ಪಿನಂಗಡಿ ಸಮೀಪದ ಪುಳಿತ್ತಡಿ ಬಳಿಯಿರುವ ನ್ಯೂ ರತ್ನ ಮೋಟಾರ್ಸ್ ಸಂಸ್ಥೆಯಲ್ಲಿ ಅ.23 (ನಾಳೆ) ರಂದು ಬೆಳಗ್ಗೆ 8:30 ಕ್ಕೆ ಆಯುಧ ಪೂಜಾ ಕಾರ್ಯಕ್ರಮ ನಡೆಯಲಿದೆ.ನಮ್ಮೆಲ್ಲಾ ಗ್ರಾಹಕರೂ ,ತಮ್ಮ ವಾಹನಗಳನ್ನೂ ಸಿಂಗರಿಸಿ , ಸಂಸ್ಥೆ ಅವರಣದಲ್ಲಿ ನಡೆಯೋ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಂಸ್ಥೆಯ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here