ಯತೀಶ್ – ಪೂರ್ಣಿಮಾ ವಿವಾಹ ಅತಿಥಿ ಸತ್ಕಾರ

0

ಕಾಣಿಯೂರು: ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಗ್ರಾಮದ ವಿಶ್ವನಾಥ ಗೌಡರ ಪುತ್ರ ಯತೀಶ್ ಹಾಗೂ ಕಡಬ ತಾಲೂಕು ಬೆಳಂದೂರು ಗ್ರಾಮದ ಕಂಡೂರು ನಾರಾಯಣ ಗೌಡರ ಪುತ್ರಿ ಪೂರ್ಣಿಮಾರವರ ವಿವಾಹ ಅತಿಥಿ ಸತ್ಕಾರವು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಅ.23ರಂದು ಜರಗಿತು.

LEAVE A REPLY

Please enter your comment!
Please enter your name here