ಬೆಂಗಳೂರು ಕಂಬಳ: ಶಾಸಕ ಅಶೋಕ್‌ ರೈರಿಂದ ಕರೆ ನಿರ್ಮಾಣ ಕಾರ್ಯ ವೀಕ್ಷಣೆ

0

ಪುತ್ತೂರು: ನ.25/26 ರಂದು ಬೆಂಗಳೂರು ಅರಮನೆ‌ ಮೈದಾನದಲ್ಲಿ ನಡೆಯಲಿರುವ ಕಂಬಳದ ಕರೆ ನಿರ್ಮಾಣ‌ ಕಾಮಗಾರಿ ನಡೆಯುತ್ತಿದ್ದು ಕಂಬಳ‌ ಸಮಿತಿ ಅಧ್ಯಕ್ಷರಾದ ಪುತ್ತೂರು ಶಾಸಕರಾದ ಅಶೋಕ್ ರೈ ಕರೆ ಕಾಮಗಾರಿ ವೀಕ್ಷಿಸಿದರು. ಈ‌ ಸಂದರ್ಬದಲ್ಲಿ‌ ಕಂಬಳ‌ ಸಮಿತಿ ವಿವಿಧ ಪಧಾದಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here