ಆಮಿರ್ ಬನ್ನೂರು ಅವರಿಗೆ ಅಶ್‌ಅರೀ ಬಿರುದು ಪ್ರದಾನ

0

ಪುತ್ತೂರು: ಯುವ ಕವಿ ಆಮಿರ್ ಬನ್ನೂರು ಅವರಿಗೆ ಅಶ್‌ಅರೀ ಬಿರುದು ಪ್ರದಾನ ಮಾಡಲಾಯಿತು.ದಾರುಲ್ ಅಶ್‌ಅರಿಯ್ಯ ಸುರಿಬೈಲ್ ಇದರ ಬೆಳ್ಳಿಹಬ್ಬ ಸಂಭ್ರಮ ಮತ್ತು ಸನದುದಾನ ಮಹಾ ಸಮ್ಮೇಳನದಲ್ಲಿಸೈಯ್ಯದ್ ಖಲೀಲುಲ್ ಬುಖಾರಿ ಕಡಲುಂಡಿ ಅಶ್‌ಅರೀ ಬಿರುದನ್ನು ಪ್ರಧಾನ ಮಾಡಿದರು. ಇದೇ ಸಂದರ್ಭದಲ್ಲಿ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಗುರುತಿಸಿ ಸಂಸ್ಥೆಯ ಪರವಾಗಿ ಅಂತರರಾಷ್ಟ್ರೀಯ ವಾಗ್ಮಿ ಮೌಲಾನ ಪೇರೋಡ್ ಉಸ್ತಾದರು ಸನ್ಮಾನಿಸಿದರು. ಅಮೀರ್ ಬನ್ನೂರು ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here