ನ.11-12: ಪುತ್ತೂರು ಶ್ರೀ ಸತ್ಯಸಾಯಿ ಮಂದಿರದಲ್ಲಿ ಅಖಂಡ ನಾಮ ಸಂಕೀರ್ತನೆ

0

ಪುತ್ತೂರು: ಪುತ್ತೂರು ಶ್ರೀ ಸತ್ಯಸಾಯಿ ಮಂದಿರದಲ್ಲಿ ನ.11ರ ಸಾಯಂಕಾಲ ಗಂಟೆ 6ರಿಂದ ನ.12ರ ಸಾಯಂಕಾಲ ಗಂಟೆ 6ರ ತನಕ ಅಖಂಡ ನಾಮ ಸಂಕೀರ್ತನೆ ನಡೆಯಲಿದೆ. ಆಸಕ್ತ ಭಗವದ್ಭಕ್ತರು ಭಾಗವಹಿಸಬೇಕೆಂದು ಸಮಿತಿ ಸಂಚಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಜಗತ್ತಿನಾದ್ಯಂತ ಸತ್ಯಸಾಯಿ ಸಮಿತಿಗಳಿಂದ ಎಲ್ಲಾ ದೇಶಗಳಲ್ಲಿ ಈ ಅಖಂಡನಾಮ ಸಂಕೀರ್ತನೆ ಏಕಕಾಲದಲ್ಲಿ ಜರುಗಲಿದೆ.

LEAVE A REPLY

Please enter your comment!
Please enter your name here