ಶುಭವಿವಾಹ: ದಿನೇಶ ಎ- ಸ್ವಪ್ನಶ್ರೀ

0

ಕಡಬ: ಕಡಬ ತಾಲೂಕು ಸವಣೂರು ಗ್ರಾಮದ ಅಡೀಲು ದಿ. ಗೋಪಣ್ಣ ಗೌಡರ ಪುತ್ರ ದಿನೇಶ ಎ. ಮತ್ತು ಸುಳ್ಯ ತಾಲೂಕು ಅಮರಪಡ್ನೂರು ಗ್ರಾಮದ ಕೊಪ್ಪತಡ್ಕ ಉಮಾನಾಥರವರ ಪುತ್ರಿ ಸ್ವಪ್ನಶ್ರೀ ಕೆ. ಯು ರವರ ವಿವಾಹವು ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನ.19ರಂದು ನಡೆಯಿತು.

LEAVE A REPLY

Please enter your comment!
Please enter your name here