ಶುಭವಿವಾಹ: ಸುಧೀರ್-ವಂದನಾ

0

ಪುತ್ತೂರು:ಕೋಡಿಂಬಾಡಿ ಗ್ರಾಮದ ನೆಕ್ಕರಾಜೆಯ ರಮೇಶ್ ಸಾಮಂತ್ ಮತ್ತು ರಾಧಿಕಾ ಆರ್. ಸಾಮಂತ್ ಅವರ ಪುತ್ರಿ ವಂದನಾ ಹಾಗೂ ಬಂಟ್ವಾಳ ತಾಲೂಕು ಕಲಾಯಿಯ ಉಮಾವತಿ ಮತ್ತು ಸದಾಶಿವ ಪ್ರಭುರವರ ಪುತ್ರ ಸುಧೀರ್ ಅವರ ವಿವಾಹ ಪುತ್ತೂರು ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾಮಂದಿರದಲ್ಲಿ ನ.19ರಂದು ನಡೆಯಿತು.

LEAVE A REPLY

Please enter your comment!
Please enter your name here