ಸವಣೂರು ; ಸ ಉ ಹಿ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘ ರಚನೆ

0

ಅಧ್ಯಕ್ಷ- ಸುರೇಶ್ ರೈ, ಉಪಾಧ್ಯಕ್ಷರು- ಸತೀಶ್ ಬಲ್ಯಾಯ, ರಫೀಕ್, ಕಾರ್‍ಯದರ್ಶಿ- ಅಬ್ದುಲ್ , ಕೋಶಾಧಿಕಾರಿ- ನಿಂಗರಾಜು, ಸಂಘಟನಾ ಕಾರ್‍ಯದರ್ಶಿ- ಗಿರಿಶಂಕರ್


ಪುತ್ತೂರು: ಸವಣೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಸಭೆಯು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗರವರ ಅಧ್ಯಕ್ಷತೆಯಲ್ಲಿ ನ. 19 ರಂದು ನಡೆಯಿತು.


ಸಂಘದ ನೂತನ ಅಧ್ಯಕ್ಷರಾಗಿ ಸುರೇಶ್ ರೈ ಸೂಡಿಮುಳ್ಳು, ಉಪಾಧ್ಯಕ್ಷರುಗಳಾಗಿ ಸತೀಶ್ ಬಲ್ಯಾಯ ಮತ್ತು ರಫೀಕ್ ಎಮ್ ಎ., ಕಾರ್ಯದರ್ಶಿಯಾಗಿ ಎಸ್ ಇ ಅಬ್ದುಲ್ ಸೋಂಪಾಡಿ, ಜತೆಕಾರ್ಯದರ್ಶಿಗಳಾಗಿ ಕೀರ್ತನ್ ಕೋಡಿಬೈಲು ಮತ್ತು ಸಫ್ವಾನ್ ಆರೆಲ್ತಾಡಿ. ಕೋಶಾಧಿಕಾರಿಯಾಗಿ ಶಾಲಾ ಮುಖ್ಯ ಗುರು ನಿಂಗರಾಜು ಕೆ ಪಿ, ಸಂಘಟನಾ ಕಾರ್ಯದರ್ಶಿಯಾಗಿ ಗಿರಿಶಂಕರ್ ಸುಲಾಯ ಹಾಗೂ ಸದಸ್ಯರುಗಳಾಗಿ,ಬಾಬು ಎನ್, ಯಾಕೂಬ್ ಸವಣೂರು, ದಯಾನಂದ ಮೆದು, ಫಯಾಝ್ ಪಟ್ಟೆ, ಅಶ್ರಫ್ ಜನತಾ, ಖಲಂದರ್ ಶಾಫಿ, ಪ್ರಕಾಶ್ ಮಾಲೆತ್ತಾರು, ತೇಜಸ್ ಬೇರಿಕೆ, ಚೇತನ್ ಕೋಡಿಬೈಲು, ರಾಜ್ ದೀಪಕ್ ಮಠ, ಉಮ್ಮರ್ ಅಬಾಬಿಲ್, ಮಹೇಶ್ ಅಟ್ಟೋಳೆ ಮತ್ತು ಗೌರವ ಸಲಹೆಗಾರರಾಗಿ ತಾರಾನಾಥ ಕಾಯೆರ್ಗ,ಶಿವರಾಮ ಗೌಡ ಮೆದು,ಅಬ್ದುಲ್ ರಝಾಕ್ ಕೆನರಾ, ಸವಣೂರು ಉ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ, ಮೋನಪ್ಪ ಕೊಂಬಕೆರೆ , ಅಬ್ದುಲ್ ಕರೀಮ್ ಮತ್ತು ದಿವಾಕರ ಬಸ್ತಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here