ನಾಳೆ(ಡಿ.6): ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಗವದ್ಗೀತೆ ಪಾರಾಯಣ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳ 1ನೇ ಬುಧವಾರ ಮತ್ತು 2ನೇ ಬುಧವಾರ ಸಂಜೆ ಮಹಿಳೆಯರಿಂದ ಭಗವದ್ಗೀತೆ ಪಾರಾಯಣ ನಡೆಯುತ್ತಿದ್ದಂತೆ ಈ ಭಾರಿ ಡಿ.6ರಂದು ಸಂಜೆ ಸಂಜೆ ಗಂಟೆ 4 ರಿಂದ 5.15ರ ತನಕ ಭಗವದ್ಗೀತೆ ಪಾರಾಯಣ ನಡೆಯಲಿದೆ.
ಎಲ್ಲಾ ಮಾತೆಯರು, ಭಗಿನಿಯರು, ಕುಮಾರಿಯರು ಈ ಕಾರ್ಯಕ್ರಮದಲ್ಲಿ ಭಾಗವಸುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಅವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here