![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ನೆಲ್ಯಾಡಿ; ಬಜತ್ತೂರು ಗ್ರಾಮದ ಮಣಿಕ್ಕಳ ಬೈಲಿನ ಕೃಷಿಕ ನಾತೊಟ್ಟು ಬಾಲಪ್ಪ ಗೌಡ (80ವ.)ರವರು ವಯೋಸಹಜ ಅನಾರೋಗ್ಯದಿಂದ ನ.4ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಯಮುನಾ, ಪುತ್ರಿಯರಾದ ಯಶೋಧ, ತೀರ್ಥಕುಮಾರಿ, ಚಂದ್ರಾವತಿ, ಜಯಶ್ರೀ ಹಾಗೂ ಪುತ್ರ ಸುಧಾಕರ್ ಗೌಡ, ಸಹೋದರರಾದ ಅಬಕಾರಿ ಇಲಾಖೆಯ ನಿವೃತ್ತ ಅಧಿಕಾರಿ ಶಿವಪ್ಪ ಗೌಡ, ಯೋಧ ವಿಶ್ವನಾಥ ಗೌಡ ಅವರನ್ನು ಅಗಲಿದ್ದಾರೆ.