ಸರ್ವೆ: ಅನಾರೋಗ್ಯದಲ್ಲಿರುವ ಬಾಕುಡದ ಮಹಿಳೆಗೆ ಧ.ಗ್ರಾ.ಯೋ ವತಿಯಿಂದ ಸೇಫ್ ವಾಕರ್ ಹಸ್ತಾಂತರ

0

ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ವೆ ಎ ಒಕ್ಕೂಟದ ವ್ಯಾಪ್ತಿಯ ಬಾಕುಡ ನಿವಾಸಿ ತಿಮ್ಮಕ್ಕ ಅವರು ಅನಾರೋಗ್ಯದಿಂದ ನಡೆಯಲು ಅಸಾಧ್ಯ ಸ್ಥಿತಿಯಲ್ಲಿದ್ದು ಅವರಿಗೆ ಸೇಫ್ ವಾಕರನ್ನು ಯೋಜನೆಯ ವತಿಯಿಂದ ಕೆಮ್ಮಿಂಜೆ ವಲಯ ಅಧ್ಯಕ್ಷ ಸುಂದರ ಬಲ್ಯಾಯ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕಿ ಪುಷ್ಪಾವತಿ, ಸೇವಾ ಪ್ರತಿನಿಧಿ ರೇಖಾ ರೈ, ಮುಂಡೂರು ಗ್ರಾ.ಪಂ ಸದಸ್ಯ ಕರುಣಾಕರ ಗೌಡ ಎಲಿಯ, ಮಾಜಿ ವಲಯ ಅಧ್ಯಕ್ಷ ರಾಮಚಂದ್ರ ಸೊರಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here