ಉಪ್ಪಿನಂಗಡಿ:ಪುತ್ತಿಲ ಪರಿವಾರದಿಂದ ಸ್ವಚ್ಛತಾ ಶ್ರಮದಾನ

0

ಉಪ್ಪಿನಂಗಡಿ: ಶ್ರೀ ಕಾಳಭೈರವ ಜಯಂತಿಯ ಪ್ರಯುಕ್ತ ಪುತ್ತಿಲ ಪರಿವಾರದಿಂದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯ ಎದುರಿನ ಉದ್ಯಾನವನದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು.


ಇಲ್ಲಿದ್ದ ಗಿಡ-ಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭ ಉಪ್ಪಿನಂಗಡಿಯ ಪುತ್ತಿಲ ಪರಿವಾರ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಮಹೇಂದ್ರವರ್ಮ, ಪ್ರಧಾನ ಕಾರ್ಯದರ್ಶಿ ಕಿಶೋರ್ ಜೋಗಿ, ಪ್ರಮುಖರಾದ ಅಣ್ಣಿ ನಾಯ್ಕ ಅಂಬೇಲ, ರಾಜೇಶ್ ಶಾಂತಿನಗರ, ಯತೀಶ್ ಶೆಟ್ಟಿ, ರಾಜಗೋಪಾಲ ಹೆಗ್ಡೆ, ಪ್ರಶಾಂತ್ ನೆಕ್ಕಿಲಾಡಿ, ಕೃಷ್ಣ ಪ್ರಸಾದ್ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here