ಮೈಸೂರು ಜೆಪಿ ನಗರ ಸುಬ್ರಹ್ಮಣ್ಯ ಯಂ.ಯನ್ರವರ ಪುತ್ರಿ ಸುಪ್ರೀತಾ ಯಸ್ ಭಟ್ (ಯಶಸ್ವಿ) ಮತ್ತು ಮಂಗಳೂರು ಕೂಡ್ಲು ವೇಣುಗೋಪಾಲ ಶ್ಯಾನುಭಾಗ್ರವರ ಪುತ್ರ ಆದಿತ್ಯ ಕೂಡ್ಲುರವರ ವಿವಾಹ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಡಿ.7ರಂದು ನಡೆಯಿತು.
ಮೈಸೂರು ಜೆಪಿ ನಗರ ಸುಬ್ರಹ್ಮಣ್ಯ ಯಂ.ಯನ್ರವರ ಪುತ್ರಿ ಸುಪ್ರೀತಾ ಯಸ್ ಭಟ್ (ಯಶಸ್ವಿ) ಮತ್ತು ಮಂಗಳೂರು ಕೂಡ್ಲು ವೇಣುಗೋಪಾಲ ಶ್ಯಾನುಭಾಗ್ರವರ ಪುತ್ರ ಆದಿತ್ಯ ಕೂಡ್ಲುರವರ ವಿವಾಹ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಡಿ.7ರಂದು ನಡೆಯಿತು.