ʼನಮ್ಮಮ್ಮ ಶಾರದೆ-2023ʼ ಫೋಟೋ ಸ್ಪರ್ಧೆ – ರವಿ ಫೋಟೋಗ್ರಫಿ ಕ್ಲಿಕ್ಕಿಸಿದ ಛಾಯಾಚಿತ್ರ ಪ್ರಥಮ

0

ನವರಾತ್ರಿ ಪ್ರಯುಕ್ತ ವಿಜಯವಾಣಿ ಪತ್ರಿಕೆಯು ಏರ್ಪಡಿಸಿದ ಶಾರದಾ ಫೋಟೋ ಸ್ಪರ್ಧೆಯಲ್ಲಿ ರವಿ ಫೋಟೋಗ್ರಫಿ ಪುತ್ತೂರು ಇದರ ರವಿಚಂದ್ರ ರೈ ಬಿ ಮುಂಡೂರು ಕ್ಲಿಕ್ಕಿಸಿದ ಛಾಯಾಚಿತ್ರಕ್ಕೆ ಪ್ರಥಮ ಬಹುಮಾನ ಗಳಿಸಿದೆ.

ಶಾರದೆಯಾಗಿ ಗಾಯಕಿ ವಿಜಯಶ್ರೀ ಮುಳಿಯ ಹಾಗೂ ಕೇಶಾಲಂಕಾರ ಮತ್ತು ಮೇಕ್ಅಪ್ ಅನುಪ್ತ ಎಸ್ ಶೆಟ್ಟಿ ಮಾಡಿರುತ್ತಾರೆ, ಹಾಗೂ ಸೂರಜ್ ಶೆಟ್ಟಿ ಪಂಜಳ, ಪ್ರಜ್ವಲ್ ಶೆಟ್ಟಿ, ಪ್ರಸನ್ನ ರೈ, ಅಭಿಲಾಷ್ ಮಾರ್ತ, ಸಂಪ್ರೀತ ರೈ, ಪೃಥ್ವಿ ರಾಜ್, ಇವರು ಸಹಕರಿಸಿದರು.

ಇದರ ಪ್ರಶಸ್ತಿ ಸಮಾರಂಭವು ಮಂಗಳೂರಿನ ವಿಜಯವಾಣಿ ಸಂಸ್ಥೆಯಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಪತ್ರಿಕೆಯ ಸಂಪಾದಕ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here