![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಪುತ್ತೂರು ನಗರಸಭೆಯ ವಾರ್ಡ್ ನಂ.1 ಅಭ್ಯರ್ಥಿ ಚಿಂತನ್ ಮತ್ತು 11 ರ ಅಭ್ಯರ್ಥಿ ಅನ್ನಪೂರ್ಣ ಅವರು ಉಪಚುನಾವಣೆಗೆ ಪುತ್ತಿಲ ಪರಿವಾರದ ವತಿಯಿಂದ ಡಿ.14ರಂದು ನಾಮಪತ್ರ ಸಲ್ಲಿಸಿದರು.
ಎರಡು ವಾರ್ಡ್ ನ ಅಭ್ಯರ್ಥಿಗಳು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ ಮತ್ತು ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರ ಜೊತೆಯಲ್ಲಿ ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಕಾರ್ಯಕರ್ತರ ಜೊತೆಗೂಡಿ ಮುಖಂಡರೊಂದಿಗೆ ನಗರಸಭೆಯಲ್ಲಿ ನಾಮಪತ್ರ ಸಲ್ಲಿಸಿದರು.
![](https://puttur.suddinews.com/wp-content/uploads/2023/12/28dcf182-6d29-4a6a-ba05-9acb4c5426b4.jpg)
![](https://puttur.suddinews.com/wp-content/uploads/2023/12/46e9d929-45cc-4844-96b0-91fef6365373.jpg)
![](https://puttur.suddinews.com/wp-content/uploads/2023/12/82aaa4a4-f955-4173-b5f9-10058539614b.jpg)