ನೆಲ್ಯಾಡಿ: ಕೊಣಾಲು ಗ್ರಾಮದ ಕೊಂಬ್ಯಾನ ನಿವಾಸಿ ಯಾದವ ಗೌಡ(46) ಅವರು ಅನಾರೋಗ್ಯದಿಂದ ಡಿ.26ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕೃಷಿ ಕೂಲಿ ಕಾರ್ಮಿಕರಾಗಿದ್ದ ಯಾದವ ಗೌಡ ಅವರು ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ತಂದೆ ನೇಮಣ್ಣ ಗೌಡ, ಪತ್ನಿ ಲೀಲಾವತಿ, ಪುತ್ರಿ ಕೆ.ವೈ.ಸಿದ್ದಿ, ಪುತ್ರ ಲಿತೇಶ್, ಸಹೋದರರಾದ ಗಿರಿಯಪ್ಪ ಗೌಡ, ಉಮೇಶ್, ಸಹೋದರಿಯರಾದ ಶಿವಮ್ಮ, ಶಾಂತಮ್ಮ, ಉಮಾವತಿಯವರನ್ನು ಅಗಲಿದ್ದಾರೆ.
![](https://puttur.suddinews.com/wp-content/uploads/2023/12/yadava-gowda.jpg)