![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಚಾರ್ವಕ: ಒಕ್ಕಲಿಗ ಸ್ವ ಸಂಘಗಳ ಚಾರ್ವಾಕ ಒಕ್ಕೂಟದ ಶಿವಶಕ್ತಿ ಸಂಘದ ಸದಸ್ಯರಾದ ಜಿತೇಶ್ ಗೌಡ ದೇವರತಿಮಾರ್ ರವರು ಅನಾರೋಗ್ಯದಲ್ಲಿರುವ ಹಿನ್ನಲೆಯಲ್ಲಿ ಜಿತೇಶ್ ವರಿಗೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ನೀಡುವ ಸಹಾಯಧನದ ಚೆಕ್ ನ್ನು ಚಾರ್ವಾಕ ಒಕ್ಕೂಟ ಅಧ್ಯಕ್ಷರಾದ ಗೋಪಾಲಕೃಷ್ಣ ಗೌಡ ಪಟೇಲ್ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಪ್ರೇರಕರದ ಗಣೇಶ್ ,ಒಕ್ಕೂಟ ಪದಾಧಿಕಾರಿಗಳು,ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು
![](https://puttur.suddinews.com/wp-content/uploads/2023/12/e2de70c0-c5b2-405d-98c8-bb68628e07a3.jpg)